ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಹೊಸ ಕಾಯಕಲ್ಪ ನೀಡಿದ್ದು, ದೇವಸ್ಥಾನದಲ್ಲಿ ಡಬ್ಬಲ್ ಮಂಗಳಾರತಿ ತಟ್ಟೆಗೆ ಬ್ರೇಕ್ ಬಿದ್ದಿದೆ. ಅರ್ಚಕರು, ಸನ್ನಿಧಿ ಪರಿಚಾರಕ ಬೇರೆ - ಬೇರೆ ಮಂಗಳಾರತಿ ಕಾಸಿನ ತಟ್ಟೆಗೆ ಅವಕಾಶವಿಲ್ಲ. ಚಾಮುಂಡೇಶ್ವರಿ ದೇವಿ ಆರ್ಚಕರು, ಮತ್ತೊಬ್ಬ ಆಗಮಿಕರ ನಡುವೆ ಇದ್ದ ಸ್ಪರ್ಧೆ ಸ್ಥಗಿತಗೊಳ್ಳಲಿದೆ. ಅರ್ಚಕರು ಮತ್ತು ಆಗಮಿಕರ ಸ್ಪರ್ಧೆಯಿಂದಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ನಿತ್ಯ ಇರಿಸುಮುರಿಸು ಉಂಟಾಗಿತ್ತು. ಈ ಅನಾನುಕೂಲಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದ್ದು, ಇನ್ಮುಂದೆ ಒಂದೇ ಮಂಗಳಾರತಿ ಕಾಸಿನ ತಟ್ಟೆ ಇಡುವಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ. <br /> <br />DC Randeep ordered for meals, snacks for visitors of Chamundeshwari hills in Mysuru. Here is the menu for all seven days. There will be change in the rules temple also. <br />
